Sandhyavani | ಸಂಧ್ಯಾವಾಣಿ
ചാനൽ വിവരങ്ങൾ
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
സമീപകാല എപ്പിസോഡുകൾ
770 എപ്പിസോഡുകൾ
S1 : EP -526 :ಚಕ್ರವರ್ತಿಯ ಆಯ್ಕೆ :Emperor's choice
S1 : EP -526 :ಚಕ್ರವರ್ತಿಯ ಆಯ್ಕೆ :Emperor's choice
ಇದೊಂದು ಸುಂದರ ಮಕ್ಕಳ ಕಥೆ . ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಆತನಿಗೆ ಮಕ್ಕಳಿರಲಿಲ್ಲ. ತನ್ನ ಪ್ರಜೆಗಳನ್ನೇ...

S1 : EP -525 :ನಾಯಕನ ಆಯ್ಕೆ :Choice of leader
S1 : EP -525 :ನಾಯಕನ ಆಯ್ಕೆ :Choice of leader
ಒಂದಾನೊಂದು ಕಾಲದಲ್ಲಿ ಮನುಷ್ಯರಲ್ಲಿ ನಾಯಕ ಎನ್ನುವವನೇ ಇರಲಿಲ್ಲ . ಹೀಗಾಗಿ , ಮನುಷ್ಯರು ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ...

S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva
S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ...

S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives
S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives
ಸಿರಿವಂತ ಒಬ್ಬನಿಗೆ ನಾಲ್ಕು ಜನ ಪತ್ನಿಯರಿದ್ದರಂತೆ. ಈ ನಾಲ್ಕು ಜನರಲ್ಲಿ ಆತ ನಾಲ್ಕನೇ ಪತ್ನಿ...

S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story
S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಭಾರತ ಮಹಾಯುದ್ಧದ ಬಳಿಕ 35 ವರ್ಷ...

S1 : EP -523: ಬುದ್ದಿವಂತ ರಾಜನ ಕಥೆ : The story of the Clever King
S1 : EP -523: ಬುದ್ದಿವಂತ ರಾಜನ ಕಥೆ : The story of the Clever King
ಅಕ್ಕಪಕ್ಕದ ರಾಜರಲ್ಲಿ ಮನಸ್ತಾಪವಾಯಿತು . ಈ ಮನಸ್ತಾಪ ಯುದ್ಧದ ಬಣ್ಣ ಪಡೆದುಕೊಂಡಿತು. ಆದರೆ ಇಬ್...

S1 : EP -522:ಬದುಕು ಬದಲಿಸುವ ಕಥೆ | A life changing story
S3 : EP -522:ಬದುಕು ಬದಲಿಸುವ ಕಥೆ |A life changing story
ಇದೊಂದು ಬದುಕು ಬದಲಿಸುವ ಕಥೆ. ಒಂದೂರಿನಲ್ಲಿ ಒಬ್ಬ ಕಟ್ಟಿಗೆ ಮಾರುವವನಿದ್ದ . ಆತ ತನ್ನ ದಿನನಿತ್ಯದ ಬದುಕಿಗೆ...

S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada
S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ...

S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa
S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa
ಶ್ರೀ ರಾಮಚಂದ್ರ ವನವಾಸಕ್ಕೆ ಹೊರಟ. ಈ ಸಮಯದಲ್ಲಿ ಸಂಪ್ರದಾಯದಂತೆ ತನ್ನದಾಗಿದ್ದ ಸಮಸ್ತ ಸಂಪ...

S3 : EP -520: ಸುಖ ಎಂದರೆ ಏನು ?| What is happiness?
S3 : EP -520: ಸುಖ ಎಂದರೆ ಏನು ?| What is happiness?
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಸಂತಾನ ಇರಲಿಲ್ಲ. ಸಂತಾನಕ್ಕಾಗಿ ಆತ ಮಾಡದ ಪೂಜೆ ಇರಲಿಲ್ಲ , ಬೇಡದ ದೇವರಿರಲ...

S3 : EP -519: :ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear?
S3 : EP -519:ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear?
ಇದೊಂದು ಸುಂದರ ಕಥೆ. ಒಂದು ಇಲಿ ಇತ್ತು . ಅದು ಸದಾ ಬೆಕ್ಕಿಗೆ ಹೆದರುತ್ತಿತ್ತು . ತನ್ನ...

S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story
S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃ...

ಸಂಸ್ಕಾರ ಎಂದರೆ ಏನು?| what is samskara
ಸಂಸ್ಕಾರ ಎಂದರೆ ಏನು?| what is samskara
ನಮಲ್ಲಿ ಸಂಸ್ಕಾರ ಎಂಬ ಒಂದು ಪದವಿದೆ . ಹಾಗಾದ್ರೆ ಸಂಸ್ಕಾರ ಎಂದರೆ ಏನು? ಎಂಬುದನ್ನು ತಿಳಿಸುವ ಸುಂದರ ಕಥೆ ಇದು. ಒಂದಾನೊಂದು ಕಾಲ...

S1EP- 517: ಅತಿ ಆಸೆ ಗತಿ ಗೇಡು | moral story
S1EP- 517: ಅತಿ ಆಸೆ ಗತಿ ಗೇಡು | moral story
ಒಂದು ದಿನ ಒಬ್ಬ ವಯೋವೃದ್ಧ ಒಂದು ಊರಿನ ಒಳಗೆ ಬಂದ. ಬರುವಾಗ ಒಂದಷ್ಟು ಕಡುಬು ತಂದಿದ್ದ. ಬಂದವ ಮೂರು ಕಡುಬು ನನ್ನ ಮುಂದೆ ಬಂ...

S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story
S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಅಶ್ವಮೇಧ ಯಾಗದ ಕುದು...

S1EP- 516: ಭಯದ ಪರೀಕ್ಷೆ | A test of fear
S1EP- 516: ಭಯದ ಪರೀಕ್ಷೆ | A test of fear
ಒಂದು ಕಡೆ ಭಯದ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಸರಿಗೆ ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುವ ಪರಿಣಿತನನ್ನ...

S1EP- 515:ಒಂದು ಒಂಟೆಯ ಕಥೆ : A story of camel
S1EP- 515:ಒಂದು ಒಂಟೆಯ ಕಥೆ : A story of camel
ಇದೊಂದು ಸುಂದರ ಕಥೆ ಬದುಕು ಬದಲಿಸಬಲ್ಲ ಕಥೆ. ಒಂದಾನೊಂದು ಕಾಡಿನಲ್ಲಿ ಒಂದು ಒಂಟೆ ಇತ್ತು. ಅದು ಬಲು ಆಲಸ್ಯ ಹೊಂದಿತ್ತ...

S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends
S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends
ಒಂದೇ ಪ್ರಾಣ ಎರಡು ದೇಹ ಎಂಬಂತೆ ಇದ್ದ ಇಬ್ಬರು ಗೆಳೆಯರ ದೇಹಾಂತ್ಯವಾಯಿತು. ಒಬ್ಬ ಸ್ವರ್ಗಕ್ಕೆ...

S3 : EP -100:ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha
ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾ ಭಾರತ...

S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga
S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಅಶ್ವಮೇಧ ಯಾಗಕ್ಕಾಗಿ ಸರ್ವ ಲಕ್ಷಣ...

S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati
S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati
ಪ್ರಾಚೀನ ಕಾಲದಲ್ಲಿ ಯಯಾತಿ ಎಂಬ ಚಕ್ರವರ್ತಿ ಇದ್ದ ಅವನು ಎಷ್ಟು ಬಲಶಾಲಿ ಎಂದರೆ ಇಡೀ ಭೂ ಮಂಡಲವನ್...

S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story
S3 : EP -99: ಯುದ್ಧ ಮುಗಿದರೂ ರಥದಿಂದ ಇಳಿಯದ ಶ್ರೀ ಕೃಷ್ಣ : Mahabharata Story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ೧೮ ನ...

S1EP- 512:ಕನಸಿನಲ್ಲಿ ಕಂಡ ದೇವರು | A god seen in a dream
S1EP- 512:ಕನಸಿನಲ್ಲಿ ಕಂಡ ದೇವರು | A god seen in a dream
ಒಬ್ಬಾನೊಬ್ಬ ಇದ್ದ ಅವನ ಕನಸಿನಲ್ಲಿ ಒಮ್ಮೆ ದೇವರು ಬಂದು ಆತನನ್ನು ಊಟಕ್ಕೆ ಕರೆದ . ಹೀಗೆ ಊಟಕ್ಕೆ ಕರೆದ ಜಾಗ....

S1EP- 511: ಸ್ವರ್ಗಕ್ಕಾಗಿ ಗೋದಾನ ಮಾಡಲು ಹೊರಟ ಗೌತಮ ಋಷಿ
S1EP- 511: ಸ್ವರ್ಗಕ್ಕಾಗಿ ಗೋದಾನ ಮಾಡಿದ ಗೌತಮ ಋಷಿ| Moral Story
ಸ್ವರ್ಗದ ಕಾಮನೆಯಿಂದ ಗೌತಮ ಋಷಿ ಯಜ್ಞ ಮಾಡಿದನಂತೆ . ಈ ಸಮಯದಲ್ಲಿ ಹಲವು ರೀತಿಯ ದಾನಗಳಿದ್ದು ಅವುಗಳಲ್ಲಿ...

S1EP- 510:ಬದುಕು ಬದಲಿಸುವ ಕಥೆ| A life changing story
S1EP- 510:ಬದುಕು ಬದಲಿಸುವ ಕಥೆ| A life changing story
ಇದೊಂದು ಮಾರ್ಮಿಕ ಕಥೆ . ಬದುಕು ಬದಲಿಸುವ ಕಥೆ. ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈ ಮುರಿದು ಕೆ...

S3 : EP -98: ಭೀಷ್ಮರ ದೇಹ ಪರಿತ್ಯಾಗ| Bhishma's last moments
S3 : EP -98: ಭೀಷ್ಮರ ದೇಹ ಪರಿತ್ಯಾಗ| Bhishma's last moments
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಯುಧಿಷ್ಠಿರನಿಗೆ ಭೀಷ್ಮ ಧರ್ಮೋಪದೇಶ ಮಾಡುವಾಗ...

S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada
S1EP- 509: ಜ್ಞಾನ ಸಂಪನ್ನ ಎಂದರೆ ಯಾರು?| Moral Story in Kannada
ಹಿಂದೊಮ್ಮೆ ಸ್ವಾಮಿ ರಾಮ ರನ್ನು ಅವರ ಗುರುಗಳು ಕೇಳಿದರಂತೆ... ನೀನು ಜ್ಞಾನ ಸಂಪನ್ನನ್ನೇನು? ರಾಮರು ಹ...

S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral story
S1EP- 508:ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆಯೇ ? moral story
ಒಬ್ಬ ಪುಟ್ಟ ಹುಡುಗಿ ಪ್ರಾರ್ಥನೆಯಿಂದ ಭಗವಂತ ಒಲಿಯುತ್ತಾನೆ, ಬೇಡಿದ್ದನ್ನು ಕೊಡುತ್ತಾನೆ ಎಂದು ನಂಬಿದ್ದ...

S3 : EP -97:ಪರಶುರಾಮರ ಹುಟ್ಟಿನ ಹಿನ್ನೆಲೆ :The Story of Parshuram
S3 : EP -97:ಪರಶುರಾಮರ ಹುಟ್ಟಿನ ಹಿನ್ನೆಲೆ :The Story of Parshuram
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಭೀಷ್ಮ ರನ್ನು ಯುಧಿಷ್ಠಿರ ಪ್ರಶ್ನಿಸ...

S1EP- 507:ಅದೃಷ್ಟ ಒಲಿದು ಬರುವುದು ಯಾವಾಗ ?:A story of fate
S1EP- 507: ಅದೃಷ್ಟ ಒಲಿದು ಬರುವುದು ಯಾವಾಗ ?:A story of fate
ಒಂದು ಊರಿನಲ್ಲಿ ಒಬ್ಬ ಇದ್ದ . ಸರಳ, ಸಜ್ಜನ, ಕಷ್ಟಪಟ್ಟು ದುಡಿಯುವವ... ಆದರೆ ಅವನಿಗೆ ಅದೃಷ್ಟ ಕೈ ಹಿಡಿಯು...

S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant
ಒಂದಾನೊಂದು ಊರಿನಲ್ಲಿ ಹಲವಾರು ಮಂಗಗಳು ಇದ್ದವು. ಅವು ಊರಿನವರಿಗೆ ಬಹು ಕಾಟ ಕೊಡುತ್ತಿದ್ದವ...

S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life
S1EP- 505:ಬದುಕಿನಲ್ಲಿ ಹೊಂದಾಣಿಕೆಯ ಮಹತ್ವ : The importance of harmony in life
ಒಂದಾನೊಂದು ಊರಿನಲ್ಲಿ ನೂರಾರು, ಸಾವಿರಾರು ಮುಳ್ಳುಹಂದಿಗಳು ಬಲು ಸಾಮರಸ್ಯದಿಂದ ಬದುಕ...

S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ |Mahabharata story
S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ |Mahabharata story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಯುದ್ಧದ ಬಳಿ...

S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven
S1EP- 504:ಇರುವುದರಲ್ಲಿ ಸಂತೋಷ ಪಟ್ಟರೆ ಸ್ವರ್ಗ ಸುಖ :Heaven
ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು .. ರೂಪ ಕುರೂಪ ಕಡುಕಪ್ಪು ಬಣ್ಣ.. ಜನರು ನನ...

S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea
S1EP- 503:ನಾರದರ ಅಹಂಕಾರ ಶಮನ ಮಾಡಲು ಶ್ರೀ ಕೃಷ್ಣನ ಉಪಾಯ |Sri Krishna's idea
ಮಹರ್ಷಿ ನಾರದರಿಗೆ ತನಗಿಂತ ದೊಡ್ಡ ಭಕ್ತ ಯಾರು ಇಲ್ಲ ಎಂಬ ಅಹಂಕಾರ ಬಂದಿತ್ತು . ಇದನ್ನು ಸ...

S1EP- 502:ಶ್ರೀಮಂತ ವ್ಯಕ್ತಿಯ ವಿಚಿತ್ರ ಆಸೆ|Strange desire of a rich man
S1EP- 502: ಶ್ರೀಮಂತ ವ್ಯಕ್ತಿಯ ವಿಚಿತ್ರ ಆಸೆ|Strange desire of a rich man
ಒಬ್ಬ ತುಂಬಾ ದೊಡ್ಡ ಶ್ರೀಮಂತ ಇದ್ದನಂತೆ. ಅವನು ತನ್ನ ಜೀವಮಾನ ಪೂರ್ತಿ ಅಪಾರ ಸಂಪತ್ತನ್ನು...

S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadesha
S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadesha
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಯುಧಿಷ್ಠಿರನಿಗೆ ಧರ್ಮದ...

S1EP- 501:ಆಹಾರ ಹುಡುಕಿ ಸಮುದ್ರ ಸೇರಿದ ಹಕ್ಕಿ :A story of a bird
S1EP- 501:ಆಹಾರ ಹುಡುಕಿ ಸಮುದ್ರ ಸೇರಿದ ಹಕ್ಕಿ :A story of a bird
ಕಾಳು, ಬೇಳೆ ಸಾಗಿಸುವ ಹಡಗೊಂಡು ದೂರ ಪ್ರಯಾಣಕ್ಕೆ ತಯಾರಾಗಿ ನಿಂತಿತ್ತು. ಅದನ್ನ ಕಂಡ ಹಕ್ಕಿಯೊಂದು ಆಹ...

S1EP- 500:ಭಿಕ್ಷುಕನ ಕಥೆ | The story of the beggar
S1EP- 500:ಭಿಕ್ಷುಕನ ಕಥೆ | The story of the beggar
ಒಂದು ಊರಿನಲ್ಲಿ ಒಬ್ಬ ಭಿಕ್ಷುಕ ಇದ್ದ . ಆತ ಒಂದು ರೈಲು ನಿಲ್ದಾಣದಲ್ಲಿ ಶ್ರೀಮಂತನನ್ನು ಕಂಡ. ಆತನಲ್ಲಿಗೆ ಹೋಗಿ ತನ...

S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajali
S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajali
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಭೀಷ್ಮರು ದುರ್ಯೋಧನನ ಪ್ರಶ್ನೆಗಳಿಗೆ ಉತ್ತರಿಸ...